Friday, October 24, 2014

ಕೇರಳ ಕೃಷಿ ಸಚಿವ @ ಡಯಟ್

ಕೇರಳದ ಸನ್ಮಾನ್ಯ ಕೃಷಿ ಸಚಿವ ಕೆ.ಪಿ. ಮೋಹನನ್ ಇಂದು ಡಯಟ್ ಕಾಸರಗೋಡು ಗೆ ಆಗಮಿಸಿದರು. ಕಾರ್ಯಕ್ರಮದ ಉದ್ಗಾಟನೆ ಯನ್ನು ಒಂದು ಗಿಡ ನಡುವಮುಲಕ ನೆರವೇರಿಸಿದರು. 



 

Tuesday, October 21, 2014

wish you a very happy diwali 2014 happy festival enjoy the maximum

Monday, October 20, 2014

ಡಯಟ್ - ಅದ್ಯಾಪಕರ ಕೊರತೆ

ಕಾಸರಗೋಡು ಡಯಟ್ ಮಾಯಿಪ್ಪಾಡಿ ಯಲ್ಲಿ ಅದ್ಯಾಪಕರ ಕೊರತೆ ಮತೊಮ್ಮೆ ತಲೆದೂರಿದೆ 1 & 2ವರ್ಷದ ಕನ್ನಡ ವಿದ್ಯಾರ್ಥಿಗಳಿಗೆ 10 ಪಾಠಗಳಿಗೆ ಕೇವಲ ಒಬ್ಬ ಅದ್ಯಾಪಕ ಮಾತ್ರ. 1 ಮತ್ತು 3ನೇ ಸೆಮೆಸ್ಟರ್ ಗಳು ಹತ್ತಿರಬಂದಂತೆ ಈ ಸಮಸ್ಯೆಯೂ ಬಹಳ ತೊಂದರೆಯನ್ನುಂಟು ಮಾಡುತ್ಹಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರೆ. ಕೇರಳ ಸರಕಾರವು ಕನ್ನಡ ವಿದ್ಯಾರ್ಥಿಗಳ ಮೇಲೆ ನಡೆಸುತಿರುವ ಈ ದಬ್ಭಾಲಿಕೆಗೆ ಕೊನೆಯಾದರು ಇಲ್ಲವೇ? ಸರಕಾರ ಇನ್ನಾದರೂ ನಿದ್ದೆ ಯನ್ನು ತ್ಯಜಿಸದಿದ್ದಲಿ ಕಾಸರಗೋಡು ಕನ್ನಡ ನಾಡುಯೆಂಬುದುದನ್ನು ಮರೆತು ಬಿಡಬೇಕಷ್ಟೇ.

ನಾಣ್ಯ ಪ್ರದರ್ಶನ @ ಡಯಟ್ 

ಡಯಟ್ ಕಾಸರಗೋಡು 2nd year D.Ed ಕನ್ನಡ ಅದ್ಯಾಪಕ ವಿದ್ಯಾರ್ಥಿಗಳಿಂದ ವಿವಿದ ನಾಣ್ಯ ಸಂಗ್ರಹ ಹಾಗು ಪ್ರದರ್ಶನ ಜರಗಿತು . ಕಾರ್ಯಕ್ರಮದ ಉದ್ಗಾಟನೆ ಯನ್ನು ಡಯಟ್ ಸೀನಿಯರ್ ಲೆಕ್ಚರ್ ಶ್ರೀಮತಿ ಜಲಜಾಕ್ಷಿ ಯವರು ನೆರವೇರಿಸಿದರು . ಸಮಾಜ ವಿಜ್ಞಾನ ಅದ್ಯಾಪಕ ಶ್ರೀ ನಾರಾಯಣ ರವರು ಉಪಶ್ಥಿತರಿದರು . 









Monday, October 13, 2014

ENGLISH CLUB CELEBRATION 

On 13th October 2014 the English club celebration was conducted by 2nd year Malayalam students at DIET Kasaragod Maipady. 


Tuesday, October 7, 2014

Monday, October 6, 2014

ಡಯಟ್ - ಅದ್ಯಾಪಕರ ಕೊರತೆ 

ಕಾಸರಗೋಡು ಡಯಟ್ ಮಾಯಿಪ್ಪಾಡಿ ಯಲ್ಲಿ ಅದ್ಯಾಪಕರ ಕೊರತೆ ಮತೊಮ್ಮೆ ತಲೆದೂರಿದೆ 1 & 2ವರ್ಷದ ಕನ್ನಡ ವಿದ್ಯಾರ್ಥಿಗಳಿಗೆ 10 ಪಾಠಗಳಿಗೆ ಕೇವಲ ಒಬ್ಬ ಅದ್ಯಾಪಕ ಮಾತ್ರ. 1 ಮತ್ತು 2ನೇ ಸೆಮೆಸ್ಟರ್ ಗಳು ಹತ್ತಿರಬಂದಂತೆ ಈ ಸಮಸ್ಯೆಯೂ ಬಹಳ ತೊಂದರೆಯನ್ನುಂಟು ಮಾಡುತ್ಹಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರೆ. ಕೇರಳ ಸರಕಾರವು ಕನ್ನಡ ವಿದ್ಯಾರ್ಥಿಗಳ ಮೇಲೆ ನಡೆಸುತಿರುವ ಈ ದಬ್ಭಾಲಿಕೆಗೆ ಕೊನೆಯಾದರು ಇಲ್ಲವೇ?  ಸರಕಾರ ಇನ್ನಾದರೂ ನಿದ್ದೆ ಯನ್ನು ತ್ಯಜಿಸದಿದ್ದಲಿ ಕಾಸರಗೋಡು ಕನ್ನಡ ನಾಡುಯೆಂಬುದುದನ್ನು ಮರೆತು ಬಿಡಬೇಕಷ್ಟೇ.