Wednesday, June 25, 2014

 ಕನ್ನಡ ವಾಚನ ವಾರದ ಅಂಗವಾಗಿ ರಸಪ್ರಶ್ನೆ ಸ್ಪರ್ದೆ 

 
ತಾರೀಕು ೨೫/೦೬/೨೦೧೪ ರ ಬುಧವಾರ ದಂದು ದ್ವಿತೀಯ ವರ್ಷ d.ed ಅಧ್ಯಾಪಕ ವಿಧ್ಯಾರ್ಥಿ ಗಳಿಂದ ವಾಚನ ವಾರದ ಕೊನೇಯ ದಿನದ ಅಂಗವಾಗಿ ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲೈತು. ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಾಪಕರುಗಳಾದ ಶಶಿಧರ,ನಾರಾಯಣ , ಕ್ರಷ್ಣಕಾರಂತ್ ಮುಂತಾದವರು ಉಪಸ್ಥಿತರಿಧರು. ನಿರೂಪಣೆ ಕಿಶೋರ್ ಕುಮಾರ್ ನಿರ್ವಹಿಸಿದರು. ತರಗತಿಯ ಬೇಸಿಕ್ ಗ್ರೂಪ್ ನ ಆಧಾರದಲ್ಲಿ ಪ್ರಶ್ನೆಗಳನ್ನು ಕೇಳಲೈತು. 

Friday, June 20, 2014

DIET FRIENDS maipady

DIET FRIENDS :                                         ಬದುಕು     ...:                                         ಬದುಕು                     ಬದುಕಿನಲ್ಲಿ ಒಂಟಿ ಭಾವನೆ ಕಾಡುವುದು ತನಗಾರೂ ಇಲ್ಲ ಎನ್ನುವ ಅಂಕುರವೊಂದು ಮನಸ್ಸಿನಲ...

Saturday, June 14, 2014

ವಿಶ್ವ ಪರಿಸರ ದಿನ ಆಚಾರಣೆಯ ಭಾಗವಾಗಿ DIET ನಲ್ಲಿ ಅಧ್ಯಾಪಕರು , ಅಧ್ಯಪಕವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಕಾರ್ಯಕ್ರಮ ಚಂದಗಣಿಸಿದರು.